Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಬಾಳ್ಕುದ್ರು:-ನೂತನ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ 10-6-2022

 


ಬಾಳ್ಕುದ್ರು : ನೂತನ ಶಾಲಾ ಕಟ್ಟಡ ಉದ್ಘಾಟನೆ ಇಂದು ಸರ್ಕಾರಿ. ಹಿರಿಯ. ಪ್ರಾಥಮಿಕ. ಶಾಲೆ. ಬಾಳ್ಕುದ್ರು ಹಂಗಾರಕಟ್ಟೆಯಲ್ಲಿ ನಡೆಯಿತು.


ಶಾಲಾ ಕಟ್ಟಡವನ್ನು ಮಾನ್ಯ ಶಾಸಕರು ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಉದ್ಘಾಟನೆ ಗೊಂಡಿತು.



ಈ ಸಂದರ್ಭದಲ್ಲಿ ಚೇತನ. ಪ್ರೌಢಶಾಲಾ ಮುಖ್ಯಸ್ಥರಾದ ಗಣೇಶ್.ಜಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕುಸುಮ ಪೂಜಾರಿ, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನ ನಾರಾಯಣ ಕೋಟ್ಯಾನ್, ಸಿ.ಆರ್.ಪಿ, ಅನುಪಮ, ಮಾನ್ಯ ಸಚಿವರಾದ ಶ್ರೀಯುತ ಶ್ರೀನಿವಾಸ ಪೂಜಾರಿಯವರು ಉಪಸ್ಥಿತರಿದ್ದರು.



ಸಮಾರಂಭದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದಂತಹ ಸುರೇಶ್ ಪೂಜಾರಿ ಮತ್ತು ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಯುತ ಶ್ರೀ ಕಾಂತ್ ಸಾಮಂತ್ ನಿರೂಪಿಸಿ ವಂದಿಸಿದರು.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo