ಉಡುಪಿ ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ
ಉಡುಪಿ ನಗರದ ವಿವಿಧೆಡೆ ಡಿ.14ರಂದು ಬೆಳೆಗ್ಗೆ 9:30 ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಬಡಗುಪೇಟೆ, ಸಿಟಿ ಬಸ್ ನಿಲ್ದಾಣ, ಕಡಿಯಾಳಿ, ಮಸೀದಿ,ಎಂ.ಜಿ.ಎಂ, ಕುಂಜಿಬೆಟ್ಟು, ಸಿಟಿ ಸೆಂಟರ್ ಮಾಲ್, ಕುಂಜಿಬೆಟ್ಟು, ಪುರುಷೋತ್ತಮ ನಗರ, ಕಲ್ಸಂಕ, ಗುಂಡಿಬೈಲು, ರಾಯಲ್ ಗಾರ್ಡನ್, ಹಯಗ್ರೀವ ನಗರ, ಲಕ್ಷೀಂದ್ರ ನಗರ,ಎಳ್ಳಂಪಳ್ಳಿ ತಡೆಕಲ್ಲು, ಪ್ರಗತಿನಗರ, ಜಾರ್ಜೆಡು ಗಣೇಶ್ ಕಲಾಮಂದಿರ
ಇಂದ್ರಾಳಿ ರೈಲ್ವೇ ನಿಲ್ದಾಣ , ಕುಕ್ಕಿಕಟ್ಟೆ , , ಕೆ.ಕೆ. ಫಾರ್ಮ್ , ಸಂತೆಕಟ್ಟೆ ನೇಜಾರು , ಕೊರಂಗ್ರಪಾಡಿ , ಬೈಲೂರು , ಉದ್ಯಾವರ , ಕಟಪಾಡಿ , ಮೂಡುತೋನ್ಸ್ ಕೋಡಿಬೆಂಗ್ರೆ , ಮೂಡನಿಡಿಯೂರು , ಹಿರಿಯಡಕ ಪೇಟೆ , ಪಾಪುಜೆ , ಬಜೆ , ಬಜೆ ವಾಟರ್ ಸಪ್ಪೆ , ಗೋಪಾಲಪುರ , ಬಜೆ , ಬಜೆ ವಾಟರ್ ಸಪ್ಪೆ , ಗೋಪಾಲಪುರ , ಬಜೆ , ಬಜೆ ವಾಟರ್ ಸಪ್ಪೆ ಶಿರ್ವ , ಶಂಕರಪುರ , ಬೇಳೂರುಜೆಡ್ಡು ಚಾಂತಾರು , ವಾರಂಬಳ್ಳಿ , ಮಟಪಾಡಿ , ಕುರ್ಕಾಲು , ಇನ್ನಂಜೆ , ಕಳತ್ತೂರು , ಪುಂಚಲಕಾಡು , ಅಗ್ರಹಾರ , ಕೊಳಂಬೆ ಪಣಿಯೂರು , ಬಡಾ ( ಉಚ್ಚಿಲ ) , ಮೂಳೂರು , ಬೆಳಪು ಆರೂಳು , ಸುತ್ತಮುತ್ತಲಿನ ಸರಬಳ್ಳಿಯ ವಿದ್ಯುತ್ , ಹಲಗೆಯ ಸರಬಳ್ಳಿ , ಚೇಡುರ್ಕಾಡಿ . ಹೇರೂರು , ಕುಕುಂಜಾಲು ಉಡುಪಿ.
ಈ ಭಾಗಗಳಲ್ಲಿ ಡಿ.14ರ ಬೆಳೆಗ್ಗೆ 9:30 ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವರದಿ:-ಉಡುಪಿ ಫಸ್ಟ್
TRENDING
-
ಮಲ್ಪೆ, ಏ. ೧೫: ಮಲ್ಪೆ ಜಂಕ್ಷನ್ ಬಳಿಯ ಜಾಮೀಯಾ ಮಸೀದಿಯ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮಸೀದಿಯ ಮೇನೆಜರ್ ಸುಹೇ...
-
ಉಡುಪಿ: ತೆಂಕಪೇಟೆಯ ಹೋಟೆಲ್ ವೊಂದರ ಮಾಲಕ ಅಜಿತ್ ಕುಮಾರ್(48) ನಾಪತ್ತೆಯಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೆಂಕಪೇಟೆಯಲ್ಲಿ ಶ್ರೀರಾಮ ಭವನ ಎಂಬ...
-
ಉಡುಪಿ: ಮಲ್ಪೆಯ ಮಸೀದಿ ಆವರಣದ ಶೌಚಾಲಯದಲ್ಲಿ ನವಜಾತ ಶಿಶು ಶವಪತ್ತೆ ವಿಚಾರವಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಹೇಳಿಕೆ ನೀಡಿದ್ದಾರೆ. ಮ...
-
ಉಡುಪಿ, ಎ.20: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ(37) ಎ.20ರಂದು ಬೆಳಗ್ಗೆ ನಿಧನರಾದರ...
-
ಉಡುಪಿ, ಏಪ್ರಿಲ್ 20: ಮಣಿಪಾಲದಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ವಿಡಿಯ...
Slider
ಜಾಹೀರಾತಿಗಾಗಿ ಸಂಪರ್ಕಿಸಿ
ಫೋನ್: 86605 39735
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Mega Menu
blogger
About Us
LABELS
© all rights reserved
made with by templateszoo
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ