ಉಡುಪಿ/ದ.ಕ:-ವಿಧಾನ ಪರಿಷತ್ ಚುನಾವಣೆಗೆ ಸಜ್ಜನ ರಾಜಕಾರಣಿ ಮಂಜುನಾಥ್ ಭಂಡಾರಿ ಆವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ದಕ್ಷಿಣ ಹಾಗೂ ಉಡುಪಿ ಸ್ಥಾನದಿಂದ ಮಂಜುನಾಥ್ ಭಂಡಾರಿ ಅವಿರೋಧ ಆಯ್ಕೆ ಆಗಿದ್ದಾರೆ. ಈ ಹಿಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಂಜುನಾಥ್ ಭಂಡಾರಿ ಸ್ಪರ್ಧಿಸಿದ್ದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ