Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ ಜಿಲ್ಲಾ ಕ.ಸ.ಪಾ ಚುನಾವಣೆ:-ಸುರೇಂದ್ರ ಅಡಿಗರಿಗೆ ಗೆಲುವು

ಉಡುಪಿ:  ಜಿಲ್ಲೆಯಲ್ಲಿ ಪ್ರತಿಷ್ಠಿತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ನೀಲಾವರ ಮೂಲದ ಸುರೇಂದ್ರ ಅಡಿಗ ಬಹುಮತದಿಂದ ಗೆದ್ದು ಮೂರನೇ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಸುಬ್ರಹ್ಮಣ್ಯ ಬಾಸ್ರಿ- 400, ಸುಬ್ರಹ್ಮಣ್ಯ ಭಟ್- 394 ಮತಗಳನ್ನು ಪಡೆದಿದ್ದರೆ ನೀಲಾವರದ ಸುರೇಂದ್ರ ಅಡಿಗರು 437 ಮತದಿಂದ ಚುನಾಯಿತರಾಗಿದ್ದಾರೆ.
  
ಬ್ರಹ್ಮಾವರ ಮತಗಟ್ಟೆಯಿಂದ :

ಸುರೇಂದ್ರ ಅಡಿಗ : 29

ಸುಬ್ರಹ್ಮಣ್ಯ ಬಾಸ್ರಿ : 52

ಸುಬ್ರಹ್ಮಣ್ಯ ಭಟ್ : 10

ಕುಂದಾಪುರ ಮತಗಟ್ಟೆ ಯಿಂದ:

ಸುರೇಂದ್ರ ಅಡಿಗ 92

ಸುಬ್ರಹ್ಮಣ್ಯ ಬಾಸ್ರಿ :51

ಸುಬ್ರಹ್ಮಣ್ಯ ಭಟ್ :96

ಕಾಪು ಮತಗಟ್ಟೆಯಿಂದ:

 ಸುರೇಂದ್ರ ಅಡಿಗ :29

ಸುಬ್ರಹ್ಮಣ್ಯ ಬಾಸ್ರಿ :23

ಸುಬ್ರಹ್ಮಣ್ಯ ಭಟ್ :24

ಹೆಬ್ರಿ  ಮತಗಟ್ಟೆಯಿಂದ:

ಸುರೇಂದ್ರ ಅಡಿಗ :28

ಸುಬ್ರಹ್ಮಣ್ಯ ಬಾಸ್ರಿ :37

ಸುಬ್ರಹ್ಮಣ್ಯ ಭಟ್ :43

ಕಾರ್ಕಳ ಮತಗಟ್ಟೆಯಿಂದ:

ಸುರೇಂದ್ರ ಅಡಿಗ : 64

ಸುಬ್ರಹ್ಮಣ್ಯ ಬಾಸ್ರಿ :9

ಸುಬ್ರಹ್ಮಣ್ಯ ಭಟ್ : 13

ಉಡುಪಿ ಮತಗಟ್ಟೆಯಿಂದ: 

 ಸುರೇಂದ್ರ ಅಡಿಗ 41

ಸುಬ್ರಹ್ಮಣ್ಯ ಬಾಸ್ರಿ :137

ಸುಬ್ರಹ್ಮಣ್ಯ ಭಟ್ :57

ಬೈಂದೂರು ಮತಗಟ್ಟೆಯಿಂದ: 

ಸುರೇಂದ್ರ ಅಡಿಗ :37

ಸುಬ್ರಹ್ಮಣ್ಯ ಬಾಸ್ರಿ :17

ಸುಬ್ರಹ್ಮಣ್ಯ ಭಟ್ :127

ಸಾಲಿಗ್ರಾಮ ಮತಗಟ್ಟೆಯಿಂದ: 

ಸುರೇಂದ್ರ ಅಡಿಗ :117

ಸುಬ್ರಹ್ಮಣ್ಯ ಬಾಸ್ರಿ :74

ಸುಬ್ರಹ್ಮಣ್ಯ ಭಟ್ :24

 ಇಷ್ಟು ಮತಗಟ್ಟೆಯಲ್ಲಿಯು ಸುರೇಂದ್ರ ಅಡಿಗರು ಮೇಲುಗೈ ಸಾಧಿಸಿ ಚುನಾವಣೆಯಲ್ಲಿ ಯಶಸ್ವಿ ಗೆಲುವನ್ನು ಕಂಡಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo