Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮುಖದ ಮೇಲೆ ಗಾಯದ ಗುರುತು:- ಸ್ಪಷ್ಟನೆ ನೀಡಿದ ರವಿ ಕಟಪಾಡಿ

ಉಡುಪಿ : ವಿಭಿನ್ನ ವೇಶ ಧರಿಸುವ ಮೂಲಕ ಅಶಕ್ತರ ಆಶಾಕಿರಣ ಆಗಿರುವ ಉಡುಪಿಯ ರವಿ ಕಟಪಾಡಿ ತಮ್ಮ ಮುಖದ ಮೇಲೆ ಆಗಿರುವ ಗಾಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
 ಮುಖದಲ್ಲೊಂದಿಷ್ಟು ಗಾಯಗಳಿರುವ ಫೋಟೋ ಗಮನಿಸಿದ ಬಳಿಕ ಅನೇಕ ಮಂದಿ ಮರುಕಪಟ್ಟಿದ್ದಾರೆ. ತುಂಬಾ ಜನರು ಈ ಬಗ್ಗೆ ಮುಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದ್ದರೆ, ರವಿಯಣ್ಣನಂತ ವ್ಯಕ್ತಿಗಳಿರಬೇಕೆಂದು ಹಲವು ಜನ ಹೇಳಿದ್ದು ಆಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲೂ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ರವಿಯಣ್ಣನ ಯೋಗ ಕ್ಷೇಮ ವಿಚಾರಿಸಿ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ತಾನು ಆರೋಗ್ಯವಾಗಿದ್ದು, ಮೂರು ವರ್ಷಗಳ ಹಳೆಯ ಫೋಟೋವೊಂದನ್ನು ಯಾರೋ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವರದಿ:-Team Inspiring You
1

Mega Menu

blogger
© all rights reserved
made with by templateszoo